tag:blogger.com,1999:blog-1668504891728868257.post5058848948245697532..comments2023-05-01T16:41:42.200+05:30Comments on ಚಾಮರಾಜ ಸವಡಿ: ಹಂದಿಜ್ವರ ಇರೋದು ಮಂದಿ ಮನಸಲ್ಲಿChamaraj Savadihttp://www.blogger.com/profile/13651663414684077941noreply@blogger.comBlogger2125tag:blogger.com,1999:blog-1668504891728868257.post-51654583396845359522009-08-21T19:01:43.660+05:302009-08-21T19:01:43.660+05:30ಆರೋಗ್ಯಕರ ಅಭ್ಯಾಸಗಳಿದ್ದರೆ, ಈಗ ಗಂಭೀರ ಎಂದು ಭಾವಿಸಲಾಗಿರು...ಆರೋಗ್ಯಕರ ಅಭ್ಯಾಸಗಳಿದ್ದರೆ, ಈಗ ಗಂಭೀರ ಎಂದು ಭಾವಿಸಲಾಗಿರುವ ಬಹುತೇಕ ರೋಗಗಳನ್ನು ಸುಲಭವಾಗಿ ಗುಣಪಡಿಸಬಹುದು. ಆದರೆ, ಅಂಥ ಪ್ರಜ್ಞೆಯ ಕೊರತೆ ದಟ್ಟವಾಗಿದೆ. ಮನೆಯಲ್ಲಿ ಆ ಅಭ್ಯಾಸ ಮಾಡಿಸದೇ ಇದ್ದಾಗ, ಸಾರ್ವಜನಿಕ ಸ್ಥಳಗಳಲ್ಲಿ ಅದು ರೂಢಿಗೆ ಬಂದೀತಾದರೂ ಹೇಗೆ? ರೋಗಗಳ ಬಗ್ಗೆ ಪ್ರಚಾರ ಕೊಡುವುದಕ್ಕಿಂತ, ಆರೋಗ್ಯಕರ ಪದ್ಧತಿಗಳ ಬಗ್ಗೆ ಗಮನ ಹರಿಸಿದರೆ ಸಮಸ್ಯೆಗಳು ತಾವೇ ಕಡಿಮೆಯಾದಾವು. ಖಾಸಗಿಯಾದರೂ ಅಂಥದೊಂದು ಪ್ರಯತ್ನವನ್ನು ನಾವೆಲ್ಲ ಮಾಡಬೇಕಿದೆ.Chamaraj Savadihttps://www.blogger.com/profile/13651663414684077941noreply@blogger.comtag:blogger.com,1999:blog-1668504891728868257.post-58352109791916219082009-08-20T21:00:25.593+05:302009-08-20T21:00:25.593+05:30ನಿಮ್ಮ ಅಭಿಮತ ತಿಳಿದು ಸಂತೋಷವಾಯಿತು.ಎಲ್ಲರೂ ಇದನ್ನ ತಿಳಿದರ...ನಿಮ್ಮ ಅಭಿಮತ ತಿಳಿದು ಸಂತೋಷವಾಯಿತು.ಎಲ್ಲರೂ ಇದನ್ನ ತಿಳಿದರೆ ಒಳ್ಳೆಯದು.ಹಾಗೇ ಆರೋಗ್ಯದ ಬಗ್ಗೆ ಗಮನ ಅಗತ್ಯ ಎಂದೂ ಬರೆಯಬೇಕು.ಸಾರ್ವಜನಿಕವಾಗಿ ಗಲೀಜು ಅಭ್ಯಾಸಗಳನ್ನು ಬೆಳೆಸುವುದನ್ನು ಬಿಡುವ ಅಗತ್ಯ ಈಗ ಇದೆ.ಜನ ಜಂಗುಳಿ ಇದ್ದಲ್ಲಿ ಸೀನುವುದು,ಕೆಮ್ಮುವುದು,ಉಗುಳುವುದು ಇತ್ಯಾದಿ ಮಾಡಿ ಶೀತ ಜ್ವರವೇ ಆಗಲಿ,ಹಬ್ಬಿಸುವುದನ್ನ ತಡೆಯಬೇಕಾದ್ದು ನಮ್ಮ ಕರ್ತವ್ಯ.<br /><br />--Dr.K.G.Bhat,M.B:B.Shttps://www.blogger.com/profile/08633903636224890602noreply@blogger.com