tag:blogger.com,1999:blog-1668504891728868257.post7847403537569425322..comments2023-05-01T16:41:42.200+05:30Comments on ಚಾಮರಾಜ ಸವಡಿ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆChamaraj Savadihttp://www.blogger.com/profile/13651663414684077941noreply@blogger.comBlogger1125tag:blogger.com,1999:blog-1668504891728868257.post-65060178902445660282008-04-14T17:35:00.000+05:302008-04-14T17:35:00.000+05:30ನಿಮಗೆ ಆಶ್ಚರ್ಯವಾಗಬಹುದು. ಬೂಟಾಟಿಕೆ ಮನುಷ್ಯನ ಮೂಲಭೂತ ಪ್ರ...ನಿಮಗೆ ಆಶ್ಚರ್ಯವಾಗಬಹುದು. ಬೂಟಾಟಿಕೆ ಮನುಷ್ಯನ ಮೂಲಭೂತ ಪ್ರವೃತ್ತಿ. ಬೂಟಾಟಿಕೆ ಮಾಡಬಾರದು ಎಂಬುದು ಆದರ್ಶ.ಬೂಟಾಟಿಕೆ ಮಾಡುವುದು ವಾಸ್ತವ. ಆದರ್ಶ ಮತ್ತು ವಾಸ್ತವದ ನಡುವಿನ ತಿಕ್ಕಾಟವೇ ಬದುಕು. ನನಗೆ ಎಂದೂ ಮನುಷ್ಯನ ಸಣ್ಣತನದ ಬಗ್ಗೆ ಅಚ್ಚರಿಯಾಗುವುದಿಲ್ಲ. ಆತನಿಗೆ ದೊಡ್ಡತನವಿದ್ದರೆ ಅಚ್ಚರಿಯಾಗುತ್ತದೆ. ನಮಗೆ ಅಚ್ಚರಿಯನ್ನು ಉಂಟು ಮಾಡಬೇಕಾದ್ದು ಅಪರೂಪವಾದದ್ದು ಅಲ್ಲವೆ ? <BR/>ನಾನು ಕೋಮು ವಾದಿಗಳನ್ನು ನಂಬಲಾರೆ. ಸೌಹಾರ್ಧ ವೇದಿಕೆಯವನ್ನು ನಂಭಲಾರೆ.shashidhar Bhathttps://www.blogger.com/profile/11090768481330375483noreply@blogger.com